ಇತಿಹಾಸದ ಪ್ರಶ್ನೋತ್ತರಗಳು
ಇತಿಹಾಸದ ಪ್ರಶ್ನೋತ್ತರಗಳು
━━━━━━━━━━━━━━━━━━━━
ಅಷ್ಟಾಂಗ ಸಂಗ್ರಾಹ ಕೃತಿಯ ಕತೃ? ?
A) ಕಾಳಿದಾಸ
B) ಚರಕ
C) ವಾಗ್ಬಟ
D) ಅಶ್ವಘೋಷ
C✔️
ಅಸಹಕಾರ ಚಳುವಳಿಗೆ ಕಾರಣವಾದ ಪ್ರಮುಖ ಅಂಶ ಗುರುತಿಸಿ?
A) ರೌಲತ್ ಕಾಯ್ದೆ
B) ಜಲಿಯನ್ ವಾಲ ಭಾಗ್ ದುರಂತ
C) ಸ್ವರಾಜ್ ಬೇಡಿಕೆ
D) ಮೇಲಿನ ಎಲ್ಲವು
A✔️
ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು?
A) ರವೀಂದ್ರನಾಥ ಟ್ಯಾಗೋರ
B) ಬೋಸ
C) ಶೌಕತ ಆಲಿ
D) ಸಿ. ಆರ್ .ದಾಸ
A✔️
ಅಸಾಮಾನ್ಯ ಕಾರ್ಯದಕ್ಷ, ಶ್ರೇಷ್ಟ ರಾಜಕಾರಣಪಟು ಎಂದು ಲಾರ್ಡ್ ವೆಲ್ಲೆಸ್ಲಿ ಯಾರನ್ನು ಕರೆದಿದ್ದಾನೆ?
A) ದಿವಾನ್ ಪೂಣಯ್ಯ
B) ಶೇಷಾದ್ರಿ ಅಯ್ಯರ್
C) ಕಬ್ಬನ್
D) ವಿಶ್ವೇಶ್ವರಯ್ಯ
A✔️
'ಆಂಧ್ರ ಭೋಜ' ಎಂದು ಖ್ಯಾತನಾದವನು ಯಾರು?
A) 2 ನೇ ದೇವರಾಯ
B) ಬುಕ್ಕರಾಯ
C) ಕೃಷ್ಣದೇವರಾಯ
D) ರಾಮರಾಯ
C✔️
ಆಗ್ರಾದ ಮೋತಿ ಮಸೀದಿಯನ್ನು ಕಟ್ಟಿಸಿದವರು ಯಾರು?
A) ಔರಂಗಜೇಬ
B) ಹುಮಾಯೂನ್
C) ಶಹಜಹಾನ್
D) ಯಾವುದೂ ಅಲ
C✔️
ಆಡಳಿತದಲ್ಲಿ ಸಹಾಯಕ್ಕಾಗಿ "ಮಂತ್ರಲೋಚನ
ಸಭೆ" ಹೊಂದಿದ್ದ ಅರಸರು...
A) ಕಲ್ಯಾಣಿ ಚಾಲುಕ್ಯರು
B) ರಾಷ್ಟ್ರಕೂಟರು
C) ಚೋಳರು
D) ಉಂಗಲಿಗಳು
A✔️
ಆರನೆಯ ವಿಕ್ರಮಾದಿತ್ಯನು ಕ್ರಿ.ಶ 1076 ರಲ್ಲಿ ಚಾಲುಕ್ಯ ವಿಕ್ರಮ ಶಕೆ ಎಂಬ ಶಕೆಯನ್ನು ಯಾವುದರ ನೆನಪಿಗಾಗಿ ಆರಂಭಿಸಿದ? ???
A)ತಾನು ಸಿಂಹಾಸನವನ್ನು ಏರಿದ ನೆನಪಿಗಾಗಿ
B)ಬನವಾಸಿಯಲ್ಲಿ ತನ್ನ ಸಹೋದರ ಜಯಸಿಂಹನ ದಂಗೆಯನ್ನು ಹತ್ತಿಕಿದ ನೆನಪೆಗಾಗಿ
C)ಶ್ರಿಲಂಕಾದ ಅರಸ ವಿಜಯ ಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳಿಸಿದ ನೆನಪಿಗಾಗಿ
D)ಗೋವ ಮತ್ತು ಕರಾಡದ ಶಿಲಾಹರದ ಹತ್ತಿಕಿದ ನೆನಪಿಗಾಗಿ
A✔️
ಆಲ್ಬರೊನಿ ಯಾರು?
A) ಇತಿಹಾಸಕಾರ
B) ಮೊಘಲ್ ಪ್ರಧಾನಮಂತ್ರಿ
C) ರಜಪೂತ ದೊರೆ
D) ಕುಶಾನರ ಮೊದಲ ದೊರೆ
A✔️
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಠರಾವು ಮಾಡಿದ ಸ್ಥಳ ?
A) ಸೂರತ
B) ಲಾಹೋರ
C) ದೆಹಲಿ
D) ಬಾಂಬೆ
B✔️
ಇಂಡಿಯನ್ ಸಿವಿಲ್ ಸವಿ೯ಸ್ ಪರೀಕ್ಷೆ ಪ್ರಾರಂಭಿಸಿದಾತ-
A) ಕಜ೯ನ್
B) ಡಾಲ್ ಹೌಸಿ
C) ಕಾನ೯ವಾಲೀಸ್
D) ಬೆಂಟಿಂಗ್
C✔️
ಡಿಸ್ಕವರ್ಡ್ ಆಫ್ ಇಂಡಿಯಾ' ಕೃತಿಯನ್ನು ಬರೆದವರು
ಯಾರು.?
A) ಜಾನ್
B) ಟಿ.ಎಸ್. ಈಲಿಯಟ್
C) ಪಿ.ಡಿ. ಟಂಡನ್
D) ಜವಾಹರಲಾಲ್ ನೆಹರು
D✔️
ಇಂಡಿಯಾ ವಿನ್ಸ್ ಫ್ರೀಡಂ ಎಂಬ ಕೃತಿಯನ್ನು ಬರೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಾರು?
A) ಸುಭಾಷ್ ಚಂದ್ರ
B) ಜವಾಹರ್ ಲಾಲ್ ನೆಹರು
C) ಎ.ಪಿ.ಜೆ.ಅಬ್ದುಲ್ ಕಲಾಂ
D) ಅಬುಲ್ ಕಲಾಂ ಅಜಾದ್
D✔️
ಇಟಲಿಯ ಪ್ರವಾಸಿಗ ನಿಕಲೋಕಾಂಟಿಯು ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿಕೊಟ್ಟಿದ್ದನು?
A) 1ನೇ ಹರಿಹರ
B) 2ನೇ ಹರಿಹರ
C) 1ನೇ ದೇವರಾಯ
D) 2ನೇ ದೇವರಾಯ
C✔️
━━━━━━━━━━━━━━━━━━━━
━━━━━━━━━━━━━━━━━━━━
ಅಷ್ಟಾಂಗ ಸಂಗ್ರಾಹ ಕೃತಿಯ ಕತೃ? ?
A) ಕಾಳಿದಾಸ
B) ಚರಕ
C) ವಾಗ್ಬಟ
D) ಅಶ್ವಘೋಷ
C✔️
ಅಸಹಕಾರ ಚಳುವಳಿಗೆ ಕಾರಣವಾದ ಪ್ರಮುಖ ಅಂಶ ಗುರುತಿಸಿ?
A) ರೌಲತ್ ಕಾಯ್ದೆ
B) ಜಲಿಯನ್ ವಾಲ ಭಾಗ್ ದುರಂತ
C) ಸ್ವರಾಜ್ ಬೇಡಿಕೆ
D) ಮೇಲಿನ ಎಲ್ಲವು
A✔️
ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು?
A) ರವೀಂದ್ರನಾಥ ಟ್ಯಾಗೋರ
B) ಬೋಸ
C) ಶೌಕತ ಆಲಿ
D) ಸಿ. ಆರ್ .ದಾಸ
A✔️
ಅಸಾಮಾನ್ಯ ಕಾರ್ಯದಕ್ಷ, ಶ್ರೇಷ್ಟ ರಾಜಕಾರಣಪಟು ಎಂದು ಲಾರ್ಡ್ ವೆಲ್ಲೆಸ್ಲಿ ಯಾರನ್ನು ಕರೆದಿದ್ದಾನೆ?
A) ದಿವಾನ್ ಪೂಣಯ್ಯ
B) ಶೇಷಾದ್ರಿ ಅಯ್ಯರ್
C) ಕಬ್ಬನ್
D) ವಿಶ್ವೇಶ್ವರಯ್ಯ
A✔️
'ಆಂಧ್ರ ಭೋಜ' ಎಂದು ಖ್ಯಾತನಾದವನು ಯಾರು?
A) 2 ನೇ ದೇವರಾಯ
B) ಬುಕ್ಕರಾಯ
C) ಕೃಷ್ಣದೇವರಾಯ
D) ರಾಮರಾಯ
C✔️
ಆಗ್ರಾದ ಮೋತಿ ಮಸೀದಿಯನ್ನು ಕಟ್ಟಿಸಿದವರು ಯಾರು?
A) ಔರಂಗಜೇಬ
B) ಹುಮಾಯೂನ್
C) ಶಹಜಹಾನ್
D) ಯಾವುದೂ ಅಲ
C✔️
ಆಡಳಿತದಲ್ಲಿ ಸಹಾಯಕ್ಕಾಗಿ "ಮಂತ್ರಲೋಚನ
ಸಭೆ" ಹೊಂದಿದ್ದ ಅರಸರು...
A) ಕಲ್ಯಾಣಿ ಚಾಲುಕ್ಯರು
B) ರಾಷ್ಟ್ರಕೂಟರು
C) ಚೋಳರು
D) ಉಂಗಲಿಗಳು
A✔️
ಆರನೆಯ ವಿಕ್ರಮಾದಿತ್ಯನು ಕ್ರಿ.ಶ 1076 ರಲ್ಲಿ ಚಾಲುಕ್ಯ ವಿಕ್ರಮ ಶಕೆ ಎಂಬ ಶಕೆಯನ್ನು ಯಾವುದರ ನೆನಪಿಗಾಗಿ ಆರಂಭಿಸಿದ? ???
A)ತಾನು ಸಿಂಹಾಸನವನ್ನು ಏರಿದ ನೆನಪಿಗಾಗಿ
B)ಬನವಾಸಿಯಲ್ಲಿ ತನ್ನ ಸಹೋದರ ಜಯಸಿಂಹನ ದಂಗೆಯನ್ನು ಹತ್ತಿಕಿದ ನೆನಪೆಗಾಗಿ
C)ಶ್ರಿಲಂಕಾದ ಅರಸ ವಿಜಯ ಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳಿಸಿದ ನೆನಪಿಗಾಗಿ
D)ಗೋವ ಮತ್ತು ಕರಾಡದ ಶಿಲಾಹರದ ಹತ್ತಿಕಿದ ನೆನಪಿಗಾಗಿ
A✔️
ಆಲ್ಬರೊನಿ ಯಾರು?
A) ಇತಿಹಾಸಕಾರ
B) ಮೊಘಲ್ ಪ್ರಧಾನಮಂತ್ರಿ
C) ರಜಪೂತ ದೊರೆ
D) ಕುಶಾನರ ಮೊದಲ ದೊರೆ
A✔️
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಠರಾವು ಮಾಡಿದ ಸ್ಥಳ ?
A) ಸೂರತ
B) ಲಾಹೋರ
C) ದೆಹಲಿ
D) ಬಾಂಬೆ
B✔️
ಇಂಡಿಯನ್ ಸಿವಿಲ್ ಸವಿ೯ಸ್ ಪರೀಕ್ಷೆ ಪ್ರಾರಂಭಿಸಿದಾತ-
A) ಕಜ೯ನ್
B) ಡಾಲ್ ಹೌಸಿ
C) ಕಾನ೯ವಾಲೀಸ್
D) ಬೆಂಟಿಂಗ್
C✔️
ಡಿಸ್ಕವರ್ಡ್ ಆಫ್ ಇಂಡಿಯಾ' ಕೃತಿಯನ್ನು ಬರೆದವರು
ಯಾರು.?
A) ಜಾನ್
B) ಟಿ.ಎಸ್. ಈಲಿಯಟ್
C) ಪಿ.ಡಿ. ಟಂಡನ್
D) ಜವಾಹರಲಾಲ್ ನೆಹರು
D✔️
ಇಂಡಿಯಾ ವಿನ್ಸ್ ಫ್ರೀಡಂ ಎಂಬ ಕೃತಿಯನ್ನು ಬರೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಾರು?
A) ಸುಭಾಷ್ ಚಂದ್ರ
B) ಜವಾಹರ್ ಲಾಲ್ ನೆಹರು
C) ಎ.ಪಿ.ಜೆ.ಅಬ್ದುಲ್ ಕಲಾಂ
D) ಅಬುಲ್ ಕಲಾಂ ಅಜಾದ್
D✔️
ಇಟಲಿಯ ಪ್ರವಾಸಿಗ ನಿಕಲೋಕಾಂಟಿಯು ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿಕೊಟ್ಟಿದ್ದನು?
A) 1ನೇ ಹರಿಹರ
B) 2ನೇ ಹರಿಹರ
C) 1ನೇ ದೇವರಾಯ
D) 2ನೇ ದೇವರಾಯ
C✔️
━━━━━━━━━━━━━━━━━━━━
Comments
Post a Comment