ಜೀವನಕ್ಕಾಗಿ_ಖರ್ಚಾ_ಅಥವಾ_ಖರ್ಚಿಗಾಗಿ_ಜೀವನ
ಹೆಂಡತಿ ಹೇಳಿದಳು - ರೀ ಇವತ್ತು ಪದೆ ಪದೆ ಬಟ್ಟೆ ಬದಲಿಸ ಬೇಡಿ.... ಯಜಮಾನ - ಯಾಕೆ ? ಹೆಂಡತಿ- ನಮ್ಮ ಮನೆ ಕೆಲಸದವಳು 3 ದಿನ ರಜೆಗೆ ಹೋಗುತ್ತಾಳೆ. ಯಜಮಾನ - ಯಾಕೆ ? ಹೆಂಡತಿ - ನಾವು ಅವಳಿಗೆ ಗಣಪತಿ ಹಬ್ಬಕ್ಕೆ ರಜೆ ಕೊಟ್ಟಿಲ್ಲ ನಮ್ಮ ಮನೆ ಕೆಲಸ ಹೆಚ್ಚಿದೆ ಎಂದು ಆದರಿಂದ ಅವಳು ಅವಳ ಮಗಳ ಮನೆಗೆ ಹೋಗಿಲ್ಲ ಈಗ ಹೋಗಿ ಮಮ್ಮಗಳನ್ನು ನೋಡಿ ಬರುತ್ತೇನೆ.... ನೆನಪಾಗುತ್ತಿದೆ ಎನ್ನುತ್ತಿದ್ದಳು ಅದಕ್ಕೆ ಹೋಗಿ ಬಾ ಎಂದೇ. ಯಜಮಾನ - ಹು.... ಕಣೆ ಸರಿ ಜಾಸ್ತಿ ಬಟ್ಟೆ ಬಳಸುವುದಿಲ್ಲ. ಹೆಂಡತಿ - ರೀ...... ಮತ್ತೆ ನಾನು ಅವಳಿಗೆ ಗಣಪತಿ ಹಬ್ಬದ ಬೋನಸ್ ಆಗಿ 500 ಕೊಡಲಾ? ಯಜಮಾನ - ಈಗ ದೀಪಾವಳಿ ಬರ್ತಾ ಇದೆಯಲ್ಲಾ ಆವಾಗ ಕೊಡೋಣ. ಹೆಂಡತಿ - ಇಲ್ಲ ರೀ, ಪಾಪ ಅವಳು ಕಡೂ ಬಡವಳು ಮಗಳ ಮನೆಗೆ ತನ್ನ ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಕಣ್ರೀ, ಈಗಿನ ದುಭಾರಿ ದುನಿಯಾದಲ್ಲಿ ಪಾಪ ಅವಳ ಸಂಬಳದಲ್ಲಿ ಏನು ಖರೀದಿ ಮಾಡಲು ಸಾಧ್ಯ? ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಪಾಪ ಕಣ್ರೀ. ಯಜಮಾನ - ನೀನು ಅವಶ್ಯಕತೆಗಿಂದ ಹೆಚ್ಚು ಜನರ ಪಾಪ ನೋಡ್ತಿಯ. ಹೆಂಡತಿ - ರೀ...... ಚಿಂತಿಸಬೇಡಿ ನಾನು ಇವತ್ತು ಪಿಜ್ಜಾ ತಿನ್ನುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಬಿಡುತ್ತೇನೆ...ಸುಮ್ನೆ ಯಾಕೆ ಆ ಎಂಟು ರೊಟ್ಟಿಯ ತುಂಡಿನ ಹಿಂದೆ 500 ರೂಪಾಯಿ ಹಾಕುವುದು ಅಲ್ವಾ ? ಯಜಮಾನ - ವಾರೇ ವ್ಹಾ.... ನಮ್ಮ ಬಾಯಿಂದ ಪಿಜ್ಜಾ ಕಸಿದು ಕೆಲಸದವಳಾಕ...